ಆರ್ಥಿಕ ಸಂಕಷ್ಟದಿಂದ ನೊಂದಿರುವ ಮಂಗಳೂರು ಮಲೆಮಾರ್ ದೇರೆಬೈಲ್ ನಿವಾಸಿ ಶ್ರೀ ಲಕ್ಶ್ಮಿಕಾಂತ್ ನಾಯಕ್ ಇವರ ಎರಡು ಕಿಡ್ನಿ ವೈಫಲ್ಯಗೊಂಡಿದ್ದು ಇವರಿಗೆ ಕ್ಷೇತ್ರದ ವತಿಯಿಂದ ತಿಂಗಳ ಒಂದು ಡಯಾಲಿಸ್ ವೆಚ್ಚ ರೂ 3500-00 ಯನ್ನು ಕ್ಷೇತ್ರದ " ಮಾಸಿಕ ಸೇವಾ ಯೋಜನೆ " ಯಲ್ಲಿ ದಿನಾಂಕ 10-02-2025 ರಿಂದ ನೀಡಲು ಪ್ರಾರಂಭಿಸಲಾಗಿದೆ
Cancer patient treatment